Advertisement

ಕಾರ್ನಾಡ್‌: ಕಾರು ಗದ್ದೆಗೆ ಪಲ್ಟಿ

09:32 AM Jul 14, 2019 | keerthan |

ಮೂಲ್ಕಿ: ಕಾರ್ನಾಡು ಕ್ಷೀರಸಾಗರ ಬಳಿಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಉಡುಪಿಯತ್ತ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೂರು ವಿದ್ಯುತ್‌ ಕಂಬಗಳಿಗೆ ಢಿಕ್ಕಿ ಹೊಡೆದು ಸುಮಾರು ಏಳು ಅಡಿ ಆಳದ ಗದ್ದೆಗೆ ಬಿದ್ದಿದೆ.

Advertisement

ಕಾರಿನ ಚಾಲಕ ಉದ್ಯಾವರದ ನಿವಾಸಿ ಪ್ರವೀಣ್‌ ಅವರು ಪವಾಡವೆಂಬಂತೆ ತರಚಿದ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರನ್ನು ಜೆಸಿಬಿ ಮೂಲಕ ಮೇಲೆತ್ತಲಾಯಿತು.ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹಿಂದಿನಿಂದಲೂ ಇಲ್ಲಿ ಮಳೆಗಾಲದಲ್ಲಿ ಹಲವು ಅಪಘಾತಗಳು ಸಂಭವಿಸಿವ.

Advertisement

Udayavani is now on Telegram. Click here to join our channel and stay updated with the latest news.

Next