Advertisement

13 ಅಡಿ ಉದ್ದದಕಾಳಿಂಗ ಸರ್ಪ ಸೆರೆ

04:40 PM May 28, 2018 | Team Udayavani |

ಸಾಗರ: ತಾಲೂಕಿನ ಉಳ್ಳೂರು ಗ್ರಾಪಂ ವ್ಯಾಪ್ತಿಯ ಮಂಚಾಲೆ ಗ್ರಾಮದ ಎಂ.ಟಿ. ಪರಮೇಶ್ವರ ಅವರ ಮನೆಯಲ್ಲಿ ಸುಮಾರು 13 ಅಡಿ ಉದ್ದದ ಕಾಳಿಂಗ ಸರ್ಪ ಭಾನುವಾರ ಕಾಣಿಸಿಕೊಂಡಿದ್ದು 12 ಘಂಟೆ ಸಮಯಕ್ಕೆ ಕೊಪ್ಪ ಗ್ರಾಮದ ಕೆ.ಬಿ. ಮಂಜುನಾಥ್‌ ಗೌಡ ಆ ಕಾಳಿಂಗ ಸರ್ಪವನ್ನು ಹಿಡಿದು ಕೆಳಗಿನಮನೆ ಅರಣ್ಯಕ್ಕೆ ಬಿಟ್ಟಿದ್ದಾರೆ.

Advertisement

ದೇವರಾಜ್‌ ಗೌಡ ಹಾಗೂ ಶ್ರೀನಿವಾಸ್‌ ಉಡುಪ ಈ ಹಾವನ್ನು ಹಿಡಿಯಲು ಸಹಕಾರ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next