Advertisement

ಕೆನರಾ ಬ್ಯಾಂಕ್‌ಗೆಎಂಟು ಪ್ರಶಸ್ತಿ

07:02 AM Feb 21, 2019 | |

ಜೈಪುರ: ಜೈಪುರ ಮಣಿಪಾಲ್‌ ವಿಶ್ವವಿದ್ಯಾಲಯದ ಆವರಣದಲ್ಲಿ ಪಬ್ಲಿಕ್‌ ರಿಲೇಶನ್‌ ಕೌನ್ಸಿಲ್‌ ಆಫ್‌ ಇಂಡಿಯಾ (ಪಿಆರ್‌ಸಿಐ) ಆಯೋಜಿಸಿದ್ದ 13ನೇ ಗ್ಲೋಬಲ್‌ ಕಮ್ಯೂನಿಕೇಷನ್‌ ಕಾಂಕ್ಲೇವ್‌ನಲ್ಲಿ ಕೆನರಾ ಬ್ಯಾಂಕ್‌ 3 ಚಿನ್ನ, 1 ಬೆಳ್ಳಿ, 4 ಕಂಚಿನ ಪದಕಗಳು ಸೇರಿದಂತೆ ಎಂಟು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. 

Advertisement

ಬ್ಯಾಂಕಿನ ಬೆಂಗಳೂರು ಕಚೇರಿಯ ಪ್ರಧಾನ ವ್ಯವಸ್ಥಾಪಕ ಎಸ್‌.ಟಿ.ರಾಮಚಂದ್ರ ಅವರು ಸಂಸದ ರಾಮ್‌ಚರಣ್‌ ಬೊಹ್ರಾ ಅವರಿಂದ ಪ್ರಶಸ್ತಿಗಳನ್ನು ಸ್ಪೀಕರಿಸಿದರು. ಜೈಪುರ ವೃತ್ತದ ಮುಖ್ಯ ಮಹಾಪ್ರಬಂಧಕ ಸುಧಾಕರ್‌ ಅಹುಜಾ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next