Advertisement

ಹಿರೇಕೊಳಲೆ ಕೆರೆಗೆ ಬಾಗೀನ ಅರ್ಪಿಸಿದ ಸಚಿವ ಸಿ.ಟಿ ರವಿ ದಂಪತಿ

11:05 AM Aug 10, 2020 | keerthan |

ಚಿಕ್ಕಮಗಳೂರು: ಇಲ್ಲಿನ ಹಿರೇಕೊಳಲೆ ಕೆರೆಗೆ ಸಚಿವ ಸಿ.ಟಿ ರವಿ ಅವರು ಸೋಮವಾರ ಬಾಗೀನ ಅರ್ಪಿಸಿದರು.

Advertisement

ನಗರದ ಹೊರವಲಯದಲ್ಲಿರುವ ಹಿರೇಕೊಳಲೆ ಕೆರೆಯ ಕೋಡಿ ಒಡೆದ ಹಿನ್ನೆಲೆಯಲ್ಲಿ ಸಚಿವರು ಪತ್ನಿಯೊಂದಿಗೆ ಆಗಮಿಸಿ ಬಾಗೀನ ಅರ್ಪಿಸಿದರು.

ಚಿಕ್ಕಮಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಕೆರೆ ಇದಾಗಿದ್ದು, ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆ ಹಿರೇಕೊಳಲೆ ಕೆರೆ ಮೃದುಂಬಿ ಹರಿಯುತ್ತಿದೆ.

ಸ್ಥಳೀಯ ಮುಖಂಡ ವಿಧಾನ ಪರಿಷತ್ ಸದಸ್ಯ ಬೋಜೆಗೌಡ ಭಾಗಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next