Advertisement

ಯಾದಗಿರಿ; ಏಕಾಏಕಿ ಹೊತ್ತಿ ಉರಿದ ಖಾಸಗಿ ಬಸ್.

09:52 AM Sep 15, 2019 | keerthan |

ಯಾದಗಿರಿ: ವಿಜಯಪುರ ಬೆಂಗಳೂರು ಮಾರ್ಗವಾಗಿ ಚಲಿಸುತ್ತಿರುವ ಬಸ್ ಹೊತ್ತಿ ಉರಿದ ಘಟನೆ ಬೆಳಗಿನ ಜಾವ ತುಮಕೂರು ಬಳಿಯ ರಾಜ್ಯ ಹೆದ್ದಾರಿ 5 ರಲ್ಲಿ ನಡೆದಿದೆ.

Advertisement

ರಾಯಲ್ ಸಂಸ್ಥೆಗೆ ಸೇರಿದ ಬಸ್ ಎನ್ನಲಾಗಿದ್ದು, ಜಿಲ್ಲೆಯ ಕೆಂಭಾವಿಯ ಹಲವರು ಇದೇ ಬಸ್ ನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು.

ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೂ ಯಾದಗಿರಿ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.

ಕಳೆದ ನಾಲ್ಕು ತಿಂಗಳಲ್ಲಿ ರಾಯಲ್ ಸಂಸ್ಥೆಯ ಬಸ್ ನ ಇದು ಎರಡನೇ ದುರಂತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next