Advertisement

ಬಜೆಟ್ ನಿರೀಕ್ಷೆಗಳು : ಶಿರಸಿ ಪ್ರತ್ಯೇಕ ಜಿಲ್ಲೆಯಾಗಲಿದೆಯೇ?

12:46 AM Jan 25, 2021 | Team Udayavani |

ಶಿರಸಿ ಪ್ರತ್ಯೇಕ ಜಿಲ್ಲೆ ಬೇಡಿಕೆ ದಶಕಗಳಿಂದಲೂ ಇದ್ದು ಈ ಸಲ ಈಡೇರಿಕೆಯಾಗುವ ನಿರೀಕ್ಷೆಯಿದೆ. ಇದೇ ಸಂದರ್ಭದಲ್ಲಿ ಕದಂಬರ ರಾಜಧಾನಿ ಬನವಾಸಿ ತಾಲೂಕು ಆಗಬೇಕೆಂಬ ನಿರೀಕ್ಷೆಯೂ ಇದೆ.

Advertisement

ತಲಾ ಆದಾಯ ; 1,40,145 ರೂಪಾಯಿ

ಉತ್ತರ ಕನ್ನಡ ಜಿಲ್ಲಾ ಕೇಂದ್ರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಬೇಕೆಂಬ ಆಶಯವಿದೆ. ಈ ಬಗ್ಗೆ ಕೆಲವು ತಾಲೂಕುಗಳು ಸ್ಥಳಾವಕಾಶ ನೀಡಲು ಮುಂದೆ ಬಂದಿದೆ ಕೂಡ. ಆದರೆ ಸರಕಾರ ಮಾತ್ರ ಸ್ಪಂದಿಸುತ್ತಿಲ್ಲ.

ಸಚಿವರ  ಸಂಖ್ಯೆ : 1

ಜಿಲ್ಲಾ ಕೇಂದ್ರದಲ್ಲಿ ನೂತನ ಕಾರಾಗೃಹ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಬೇಕಿದೆ. ಅಲ್ಲದೆ ಸ್ಥಳ ಪರಿಶೀಲಿಸಿ ಕಟ್ಟಡ ನಿರ್ಮಾಣ ಆಗಬೇಕಿದೆ.

Advertisement

ತದಡಿಯಲ್ಲಿ ಸೀ ಫುಡ್‌ ಪ್ರೊಸೆಸ್ಸಿಂಗ್‌ ಘಟಕ ಸ್ಥಾಪನೆಯಾಗಲಿ ಎಂಬುದು ಈ ಭಾಗದ ಮೀನುಗಾರ ಹೆಬ್ಬಯಕೆ. ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರೆಯಬೇಕಿದೆ.

ಮಾನವ  ಅಭಿವೃದ್ಧಿ  ಸೂಚ್ಯಂಕ  ರ್‍ಯಾಂಕ್‌ : 24

Advertisement

Udayavani is now on Telegram. Click here to join our channel and stay updated with the latest news.

Next