Advertisement

ಬಿಜೆಪಿಯವರಿಂದಲೇ ಬಿಎಸ್‌ವೈ ಮತ್ತೆ ಜೈಲಿಗೆ

11:21 PM Aug 27, 2019 | Lakshmi GovindaRaj |

ಬಾಗಲಕೋಟೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿಂದೆ ಜೈಲಿಗೆ ಹೋಗಲು ಕಾಂಗ್ರೆಸ್‌ ಕಾರಣ ಎಂದಿದ್ದರು. ಆದರೆ, ಈಗ ಮತ್ತೂಮ್ಮೆ ಜೈಲಿಗೆ ಕಳುಹಿಸಲು ಬಿಜೆಪಿಯವರೇ ಪ್ಲಾನ್‌ ಮಾಡುತ್ತಿದ್ದಾರೆ. ಯಡಿಯೂರಪ್ಪನವರ ಪರಿಸ್ಥಿತಿ ಏನಾಗುತ್ತದೆಯೋ?. ಪಾಪ ಎಲ್ಲಿಗೆ ಹೋಗಿ ಮುಟ್ಟುತ್ತಾರೋ ಗೊತ್ತಿಲ್ಲ ಎಂದು ಮಾಜಿ ಸಚಿವ, ಎಂಎಲ್‌ಸಿ ಆರ್‌.ಬಿ.ತಿಮ್ಮಾಪುರ ಹೇಳಿದರು.

Advertisement

ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪನವರ ಪರಿಸ್ಥಿತಿ ಬಹಳ ಕಷ್ಟದಲ್ಲಿದೆ. ಹೋರಾಟದಿಂದ ಬಂದು ಸಿಎಂ ಆಗಿದ್ದವರು. ಸ್ವಪಕ್ಷದವರಿಂದಲೇ ಅವರಿಗೆ ತೊಂದರೆ ಆಗಿದೆ. ಇಂದಿನ ಸ್ಥಿತಿ ನೋಡಿದರೆ ಹಳ್ಳ ತೋಡಿರುವುದು ಗೊತ್ತಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next