Advertisement

ಎಂಗೇಜ್‌ಮೆಂಟ್‌,ಮೆಹಂದಿ ಬಳಿಕ ವಧು ಪ್ರಿಯಕರನೊಂದಿಗೆ ಪರಾರಿ 

01:29 PM Nov 19, 2017 | |

ಹಾಸನ : ಸಕಲೇಶಪುರದ ಶನಿವಾರ ಸಂತೆಯಲ್ಲಿ ಇಂದು ನಡೆಯಬೇಕಾಗಿದ್ದ ವಿವಾಹವೊಂದು ವಧು ಪರಾರಿಯಾದ ಕಾರಣ ರದ್ದಾಗಿದೆ.

Advertisement

ಯಳಸೂರು ಹೋಬಳಿಯ 23 ವರ್ಷದ ಯುವತಿಯೊಬ್ಬಳಿಗೆ ಇಂಜಿನಿಯರ್‌ ಜೊತೆ ನಿಶ್ಚಿತಾರ್ಥವಾಗಿ ತ್ತು. ಶುಕ್ರವಾರ ಮೆಹಂದಿ ಸಂಭ್ರಮವೂ ನಡೆದಿತ್ತು. ಆದರೆ ಶನಿವಾರ ಬೆಳಗ್ಗೆ ವಧು ಪರಾರಿಯಾಗಿದ್ದಳು. 

ಇಂಧೋರ್‌ ಮೂಲದ ಪ್ರಿಯಕರನೊಂದಿಗೆ ನವೆಂಬರ್‌ 11 ರಂದೆ ರಿಜಿಸ್ಟ್ರರ್‌ ಮದುವೆಯಾಗಿದ್ದ ವಧು, ವರನಾಗಬೇಕಿದ್ದವನಿಗೆ ವಾಟ್ಸಪ್‌ನಲ್ಲಿ ಫೋಟೋ ಕಳುಹಿಸಿ ಶಾಕ್‌ ನೀಡಿದ್ದಾಳೆ. 

Advertisement

Udayavani is now on Telegram. Click here to join our channel and stay updated with the latest news.

Next