Advertisement

ಮೆದುಳಿನ ಕ್ಯಾನ್ಸರ್‌: ಮಗುವಿನ ಚಿಕಿತ್ಸೆಗೆ ನೆರವು ಯಾಚನೆ

10:38 PM Oct 09, 2019 | Sriram |

ಬೆಳ್ತಂಗಡಿ: ಕೊಯ್ಯೂರು ಪಾಂಬೇಲು ನಿವಾಸಿ ಲೋಕೇಶ್‌ ಗೌಡ- ಹರಿಣಿ ದಂಪತಿಯ ಪುತ್ರಿ ವಂಶಿತಿ (6) ಮೆದುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಒಂದು ವರ್ಷದಿಂದ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪ್ರಥಮ ಹಂತದ ಶಸ್ತ್ರ ಚಿಕಿತ್ಸೆಯೂ ನಡೆದಿದೆ.

Advertisement

ಲೋಕೇಶ್‌  ಗೌಡ ಕೃಷಿಕರಾಗಿದ್ದು, ಹರಿಣಿ ಗೃಹಿಣಿ. ಚಿಕಿತ್ಸೆಗೆ ಇದುವರೆಗೆ ಸುಮಾರು 15 ಲಕ್ಷ ರೂ. ವೆಚ್ಚವಾಗಿದ್ದು, ಸಂಪೂರ್ಣ ಗುಣಮುಖ ವಾಗಲು ಇನ್ನೂ 5 ವರ್ಷ ನಿರಂತರ ಚಿಕಿತ್ಸೆಯ ಅಗತ್ಯ ವಿದೆ. ಇದಕ್ಕೆ ಇನ್ನೂ ಲಕ್ಷಾಂತರ ರೂ. ವ್ಯಯಿಸಬೇಕಾಗಿದ್ದು, ಆರ್ಥಿಕ ಸಂಕಷ್ಟದಿಂದಾಗಿ ದಾನಿಗಳ ನೆರವು ಯಾಚಿಸಿದ್ದಾರೆ. ನೆರವು ನೀಡಲು ಬಯಸುವವರು ಹರಿಣಿ ಕುಮಾರಿ ಡಿ. ಅವರ ಕಾರ್ಪೊರೇಶನ್‌ ಬ್ಯಾಂಕ್‌ ಬೆಳ್ತಂಗಡಿ ಶಾಖೆಯ ಖಾತೆ ಸಂಖ್ಯೆ 520101248843606 (IFSC CODE: CORP0001155)ಗೆ ಕಳುಹಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next