Advertisement

Fraud Case ಬ್ರಹ್ಮಾವರ; ಸೈಬರ್‌ ಕ್ರೈಂ ಹೆಸರಿನಲ್ಲಿ ವಂಚನೆ

11:49 PM Jun 01, 2024 | Team Udayavani |

ಬ್ರಹ್ಮಾವರ: ಸೈಬರ್‌ ಅಪರಾಧ ಆರೋಪದಲ್ಲಿ ವಂಚಿಸಿ ರುವುದಾಗಿ ಎಂದು ಇಲ್ಲಿನ ವಿದ್ಯಾ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದಾರೆ.

Advertisement

ಮುಂಬಯಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಎಂದು ಹೇಳಿಕೊಂಡ ವಿನಾಯಕ ಬಾಬರ್‌ ಎನ್ನುವ ವ್ಯಕ್ತಿ ಕರೆ ಮಾಡಿ ಅಕ್ರಮ ಜಾಹೀರಾತು ಮತ್ತು ಕಿರುಕುಳ ಸಂದೇಶಗಳಿಗೆ ಸಂಬಂಧಿಸಿದಂತೆ 17 ದೂರುಗಳನ್ನು ದಾಖಲಿಸಲಾಗಿದೆ ಎಂದು ಬೆದರಿಸಿ ಆನ್‌ಲೈನ್‌ ಮೂಲಕ 11,04,263 ರೂ.ಗಳನ್ನು ವರ್ಗಾವಣೆ ಮಾಡಿ ಕೊಂಡು ವಂಚಿಸಿರುವುದಾಗಿ ದೂರಿ ನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next