Advertisement

ಮನೆಯಲ್ಲಿ ಮಲಗಿದ್ದ 12 ವರ್ಷದ ಬಾಲಕನನ್ನು ಕೊಂದ ಚಿರತೆ

09:01 AM Apr 03, 2019 | Sathish malya |

ಬಲರಾಮಪುರ, ಉತ್ತರ ಪ್ರದೇಶ : ಹನ್ನೆರಡು ವರ್ಷ ಪ್ರಾಯದ ಬಾಲಕನೋರ್ವ ಚಿರತೆಗೆ ಬಲಿಯಾದ ಘಟನೆ ಇಲ್ಲಿ ನಡೆದಿದೆ.

Advertisement

ಬಲರಾಮಪುರದ ಸೋಹೆಲ್ವಾ ಅರಣ್ಯ ವಲಯ ವ್ಯಾಪ್ತಿಗೊಳಪಟ್ಟ ಬಿನಹೋಲಿ ಕಾಲಾ ಗ್ರಾಮದಲ್ಲಿ ನಿನ್ನೆ ಸೋಮವಾರ ರಾತ್ರಿ ಈ ದಾರುಣ ಘಟನೆ ನಡೆಯಿತೆಂದು ಪೊಲೀಸರು ತಿಳಿಸಿದ್ದಾರೆ.

ಬಾಲಕನು ರಾತ್ರಿ ತನ್ನ ಮನೆಯಲ್ಲಿ ಮಲಗಿಕೊಂಡಿದ್ದಾಗ ಕಳ್ಳ ಹೆಜ್ಜೆ ಇಟ್ಟು ಮನೆ ಹೊಕ್ಕ ಚಿರತೆ, ಬಾಲಕನ ಮೇಲೆ ದಾಳಿ ನಡೆಸಿತು.

ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ; ಪ್ರಕರಣದ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next