Advertisement

ಸತೀಶ್‌ ಕುಮಾರ್‌ ಸ್ಪರ್ಧೆ ಅನುಮಾನ?

12:27 AM Aug 01, 2021 | Team Udayavani |

ಟೋಕಿಯೊ: ಭಾರತದ ಹೆವಿವೇಟ್‌ ಬಾಕ್ಸರ್‌ ಸತೀಶ್‌ ಕುಮಾರ್‌ (+91 ಕೆಜಿ) ರವಿವಾರದ ಕ್ವಾರ್ಟರ್‌ ಫೈನಲ್‌ನಲ್ಲಿ ಪಾಲ್ಗೊಳ್ಳುವರೋ, ಇಲ್ಲವೋ ಎಂಬ ಅನುಮಾನ ಎದುರಾಗಿದೆ.

Advertisement

ಕಳೆದ ಸ್ಪರ್ಧೆಯ ವೇಳೆ ಅವರ ತಲೆಗೆ 3 ಕಡೆ ಗಾಯವಾಗಿದ್ದು, 7 ಹೊಲಿಗೆ ಹಾಕಲಾಗಿದೆ. ವೈದ್ಯರು ಅನುಮತಿ ನೀಡಿದರಷ್ಟೇ ಸತೀಶ್‌ ಸ್ಪರ್ಧಿಸಲಿದ್ದಾರೆ ಎಂದು ಬಿಎಫ್ಐ ಅಧ್ಯಕ್ಷ ಅಜಯ್‌ ಸಿಂಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next