Advertisement

ಪುಸ್ತಕ ಬಿಡುಗಡೆ ಸಮಾರಂಭ 

03:11 PM Oct 08, 2017 | Team Udayavani |

ಮಹಾನಗರ: ವಿಕಾಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಸಲಹೆಗಾರ ಡಾ| ಅನಂತ ಪ್ರಭು ಜಿ. ಅವರು ಬರೆದ ‘ಐ ಆನ್‌ ದ ಮೋಂಕ್ಸ್‌ ಫೆರಾರಿ’ ಕೃತಿಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಬಿಡುಗಡೆಗೊಳಿಸಿದರು.

Advertisement

ಶ್ರೀ ರಾಮಕೃಷ್ಣ ಮಠದ ಏಕಗಮ್ಯಾನಂದ ಮಹಾರಾಜ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ವೇದವ್ಯಾಸ ಕಾಮತ್‌, ಸಂಜಯ್‌ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ಈ ಪುಸ್ತಕದ ಮಾರಾಟದಿಂದ ಬಂದ ಹಣವನ್ನು ಆರ್ಥಿಕವಾಗಿ ಹಿಂದುಳಿದ ಹಾಗೂ ಅನಾಥ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಳಸಲಾಗುವುದು. ಡಿಸೆಂಬರ್‌ ತಿಂಗಳಿನಿಂದ ಎಲ್ಲ ಪ್ರತಿಷ್ಠಿತ ಪುಸ್ತಕ ಮಳಿಗೆಗಳಲ್ಲಿ ಪುಸ್ತಕ ಲಭ್ಯವಿರುತ್ತದೆ. ಹಸ್ತಾಕ್ಷರ ಮಾಡಿರುವ ಈ ಪುಸ್ತಕದ ನೂರು ಪ್ರತಿಗಳನ್ನು ಖರೀದಿಸಲು ಇಚ್ಛಿಸುವವರು https://www.instamojo.com/ Annanth/i-bought-the-monksferrari/ ಲಿಂಕನ್ನು ಸಂಪರ್ಕಿಸಬಹುದು. ನವೆಂಬರ್‌ ತಿಂಗಳಲ್ಲಿ ಪುಸ್ತಕಗಳನ್ನು ನೀಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next