Advertisement

ಮಂಗಳೂರು ಸ್ಟೇಟ್ ಬ್ಯಾಂಕ್ ಪುಟ್ಬಾಲ್ ಮೈದಾನದ ಬಳಿ ಶವ ಪತ್ತೆ: ಕೊಲೆ ಶಂಕೆ

06:32 PM Apr 18, 2023 | Team Udayavani |

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ನಲ್ಲಿರುವ ಪುಟ್ಬಾಲ್ ಮೈದಾನದ ಬಳಿ ಮಂಗಳವಾರ ಸಂಜೆ ಮೃತದೇಹ ಪತ್ತೆಯಾಗಿದ್ದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

Advertisement

ಅಮ್ಮುಂಜೆಯ ಜನಾರ್ಧನ ಮೃತಪಟ್ಟವರು. ಇವರು ಕಾರು ಚಾಲಕರಾಗಿದ್ದರು.

ಪುಟ್ಬಾಲ್ ಮೈದಾನದ ಬಳಿ ಮಲಗಿದ್ದಾಗ ಇವರ ಬಳಿ ಇದ್ದ ಮೊಬೈಲ್ ಕಳವು ಮಾಡಲು ಬಂದಿದ್ದವರ ಜತೆ ಘರ್ಷಣೆ ವೇಳೆ ಮೃತಪಟ್ಟರು ಎನ್ನಲಾಗಿದೆ.

ಇದನ್ನೂ ಓದಿ:Karnataka Polls ಶೆಟ್ಟರ್, ಸವದಿ ಹೋದರೂ ಯಾವುದೇ ಸಮಸ್ಯೆಯಿಲ್ಲ: ಯಡಿಯೂರಪ್ಪ

ಪಾಂಡೇಶ್ವರ ಪೊಲಿಸರು ಪರಿಶೀಲನೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next