Advertisement

Gudibande: ಅಮಾನಿಭೈರಸಾಗರ ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

10:45 AM Oct 14, 2023 | Team Udayavani |

ಗುಡಿಬಂಡೆ: ಪಟ್ಟಣದ ಅಮಾನಿಭೈರಸಾಗರ ಕೆರೆಯಲ್ಲಿ ಶನಿವಾರ ಬೆಳ್ಳಂಬೆಳ್ಳಗ್ಗೆ ಪುರುಷ ಶವ ತೇಲಿದ್ದು, ಗುಡಿಬಂಡೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.

Advertisement

ಕೆರೆಯಲ್ಲಿ ತೇಲುತ್ತಿರುವ ಶವವನ್ನು ವೀಕ್ಷಿಸಲು ಜನರು ಮುಗಿಬಿದ್ದಿದ್ದು, ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶವ ವನ್ನು ಮೇಲೆತ್ತಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: Draught: ಮತ್ತೂಂದು ಸುತ್ತಿನ ಬೆಳೆ ಸಮೀಕ್ಷೆ: ಇನ್ನೂ 22 ತಾಲೂಕುಗಳಲ್ಲಿ ಬರ…

Advertisement

Udayavani is now on Telegram. Click here to join our channel and stay updated with the latest news.

Next