Advertisement

Exam; ಮಕ್ಕಳಿಗೆ ಅನುಭವಕ್ಕಾಗಿ ಬೋರ್ಡ್‌ ಪರೀಕ್ಷೆ: ಸಚಿವ ಮಧು ಬಂಗಾರಪ್ಪ

12:38 AM Mar 16, 2024 | Shreeram Nayak |

ಶಿವಮೊಗ್ಗ: ಮಕ್ಕಳ ಅನುಭವಕ್ಕಾಗಿ 5, 8, 9ನೇ ತರಗತಿಗೆ ಬೋರ್ಡ್‌ ಪರೀಕ್ಷೆ ತರಲಾಗಿದೆ. ಸದ್ಯ ಕೋರ್ಟ್‌ ಆದೇಶ ಪಾಲನೆ ಮಾಡು ತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೋರ್ಡ್‌ ಪರೀಕ್ಷೆ ಬಗ್ಗೆ ಎಲ್ಲರ ಜತೆ ಚರ್ಚಿಸಿಯೇ ತೀರ್ಮಾನಿ ಸಲಾಗಿತ್ತು. ಬೋರ್ಡ್‌ ಪರೀಕ್ಷೆ ಎಂಬ ಭಾವನೆ ಮಕ್ಕಳಲ್ಲಿ ಬರಬೇಕು. ಸದ್ಯ ಈ ವಿಚಾರ ಕೋರ್ಟ್‌ನಲ್ಲಿ ಇರುವುದರಿಂದ ಹೆಚ್ಚು ಹೇಳುವುದಿಲ್ಲ. ಕೋರ್ಟ್‌ ಆದೇಶವನ್ನು ಪಾಲಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next