Advertisement

ಕುಂದಗೋಳ : ಬನ್ನಿ ಮರಕ್ಕೆ ಆಡುಗಳು ಬಲಿಕೊಟ್ಟು ವಾಮಾಚಾರ

09:22 AM May 06, 2019 | Team Udayavani |

ಕುಂದಗೋಳ : ವಿಧಾನಸಭಾ ಉಪಚುನಾವಣೆ ಎದುರಾಗಿರುವ ಕುಂದಗೋಳಕ್ಷೇತ್ರ ವ್ಯಾಪ್ತಿಯ ಯರಗುಪ್ಪಿಯಲ್ಲಿ ಶನಿವಾರ ಅಮವಾಸ್ಯೆಯ ರಾತ್ರಿ ಹೊಲದಲ್ಲಿದ್ದ ಬನ್ನಿ ಮರವೊಂದಕ್ಕೆಆಡುಗಳೆರಡನ್ನು ಬಲಿಕೊಟ್ಟು ವಾಮಾಚಾರ ಮಾಡಲಾಗಿದೆ.

Advertisement

ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಕುಸುಮಾ ಶಿವಳ್ಳಿ ಅವರ ಸ್ವಗ್ರಾಮ ಯರಗುಪ್ಪಿಯಲ್ಲಿ ಈ ಕೃತ್ಯ ಎಸಗಲಾಗಿದ್ದು, ಆಡುಗಳೆರಡನ್ನು ತಲೆಕೆಳಗಾಗಿ ಮರದ ಗೆಲ್ಲುಗಳಿಗೆ ಕಟ್ಟಿ ಬಲಿ ನೀಡಿ ವಿಕೃತಿ ತೋರಲಾಗಿದೆ.

ಚುನಾವಣೆ ಗೆಲ್ಲುವ ಸಲುವಾಗಿ ವಾಮಾಚಾರವಾಗಿ ಕುರಿಗಳನ್ನು ಬಲಿ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next