Advertisement

ಸಿದ್ಧರಾಮಯ್ಯನವರೇ ನಿಮಗೆ ಮನೆ, ಕಾರು ಕೊಟ್ಟವರು ಯಾರು?

06:37 AM Jan 20, 2019 | Team Udayavani |

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಪರೇಷನ್ ಕಮಲ, ಅಪರೇಷನ್ ಕೈ ಭೀತಿ ಜೋರಾಗಿದೆ. ಇದಕ್ಕೆ ಪೂರಕವಾಗಿ ಉಭಯ ಪಕ್ಷಗಳ ನಾಯಕರು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿಕೊಂಡಿದ್ದಾರೆ. ಕಾಂಗ್ರೆಸ್ – ಜೆಡಿ (ಎಸ್) ದೋಸ್ತಿ ಸರಕಾರವನ್ನು ಬೀಳಿಸುವ ತಮ್ಮ ತಂತ್ರಗಳಿಗೆ ಪ್ರತಿತಂತ್ರವನ್ನು ಹೆಣೆಯುತ್ತಿರುವ ಮಾಜೀ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ಇದೀಗ ಭಾರತೀಯ ಜನತಾ ಪಕ್ಷ ಸಖತ್ ಗರಂ ಆದಂತಿದೆ.

Advertisement

ಸಿದ್ಧರಾಮಯ್ಯನವರನ್ನು ಉದ್ದೇಶಿಸಿ ತಮ್ಮ ಬಿ.ಜೆ.ಪಿ. ಕರ್ನಾಟಕ ಟ್ವಿಟರ್ ಖಾತೆಯಲ್ಲಿ ಸರಣಿ ಪ್ರಶ್ನೆಗಳನ್ನು ಪೋಸ್ಟ್ ಮಾಡಿದೆ. ಇದರಲ್ಲಿ ನಾಲ್ಕು ಮುಖ್ಯ ಪ್ರಶ್ನೆಗಳನ್ನು ಕೇಳಲಾಗಿದೆ.

ಆದರೆ ಬಿ.ಜೆ.ಪಿ.ಯವರ ಎಲ್ಲಾ ಆರೋಪಗಳಿಗೆ ಪ್ರತೀ ಸಲ ಸಮರ್ಥವಾಗಿಯೇ ಉತ್ತರವನ್ನು ನೀಡುತ್ತಿರುವ ಸಿದ್ಧರಾಮಯ್ಯನವರು ಈ ಬಾರಿ ತಮ್ಮ ಮೇಲಿನ ಆರೋಪಗಳಿಗೆ ಯಾವ ರೀತಿಯಲ್ಲಿ ಉತ್ತರಿಸಲಿದ್ದಾರೆ ಎಂಬ ಕುತೂಹಲ ಇದೀಗ ಮೂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next