Advertisement

ಮುಸ್ಲಿಮರು ಅಲ್ಪಸಂಖ್ಯಾತರಲ್ಲ : ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ 

04:12 PM Mar 05, 2017 | Team Udayavani |

ಲಕ್ನೋ : ವಿಧಾನ ಸಭಾ ಚುನಾವಣೆ ನಡೆಯುತ್ತಿರುವ ಉತ್ತರಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ವಿವಾದಗಳು ದಿನಕ್ಕೊಂದರಂತೆ ವರದಿಯಾಗುತ್ತಿದ್ದು, ಹೊಸ ವಿವಾದ ವೊಂದನ್ನು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹುಟ್ಟುಹಾಕಿದ್ದಾರೆ.

Advertisement

‘ಹಿಂದುಸ್ತಾನದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿದ್ದು, ಅವರಿಗೆ ನೀಡಲಾಗಿರುವ ಅಲ್ಪಸಂಖ್ಯಾತ ಸ್ಥಾನಮಾನಗಳ ಕುರಿತು ಪರೀಶಿಲನೆ ನಡೆಸುವ ಅಗತ್ಯವಿದೆ’ ಎಂದು ಟ್ವೀಟ್‌ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ. 

ಅಲ್ಪಸಂಖ್ಯಾತ ಸ್ಥಾನಗಳ ಕುರಿತು ಹೊಸತಾಗಿ ಚರ್ಚೆ ನಡೆಯಬೇಕು, 20ಕ್ಕೂ ಕೋಟಿಗೂ ಹೆಚ್ಚಿರುವ ವರು ಅಲ್ಪಸಂಖ್ಯಾತರು ಹೇಗಾಗುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆಯೂ ಇದೇ ಹೇಳಿಕೆ ನೀಡಿ ಗಿರಿರಾಜ್‌ ಸಿಂಗ್‌ ವಿವಾದಕ್ಕೆ ಗುರಿಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next