Advertisement

BJP ನಾಯಕ ಹೇಳಿಕೆ; ಗೋಮಾಂಸ ತಿಂದು ಶಿವನ ಚಿತ್ರ ಪ್ರದರ್ಶನ ಸಲ್ಲ

12:47 AM Jul 19, 2024 | Team Udayavani |

ಜೈಪುರ: ದನದ ಮಾಂಸ ತಿನ್ನುವವರು ಸಂಸತ್ತಿನಲ್ಲಿ ಶಿವನ ಚಿತ್ರ ಪ್ರದರ್ಶಿಸುತ್ತಾರೆ! ಹಿಂದೂಗಳಿಗೆ ಉಗ್ರರ ಹಣೆಪಟ್ಟಿ ಕಟ್ಟಿ, ಹಿಂಸಾಚಾರಿಗಳೆಂದು ಬಿಂಬಿಸಿ, ರಾಮ ಮಂದಿರವನ್ನು ವಿರೋಧಿಸುತ್ತಿದ್ದರೂ ನಾವು ಅವರನ್ನು ಸಹಿಸ ಬೇಕೇ ಎಂದು ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಸಿ.ಪಿ.ಜೋಶಿ ಹೇಳಿದ್ದಾರೆ. ಸಂಸತ್ತಿನಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಶಿವನ ಫೋಟೋ ಪ್ರದರ್ಶಿಸಿ, ಬಿಜೆಪಿಗರನ್ನು ಹಿಂದೂ ಹೆಸರಿನಲ್ಲಿರುವ ಹಿಂಸಾಚಾರಿಗಳು ಎಂದು ಟೀಕಿಸಿದ್ದಕ್ಕೆ ಜೋಶಿ ಈ ರೀತಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next