Advertisement

ಬೇಗುಸೆರಾಯ್‌ನಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ

10:50 AM Jun 01, 2019 | Team Udayavani |

ಬೇಗುಸೆರಾಯ್‌: ಸಚಿವೆ ಸ್ಮೃತಿ ಇರಾನಿ ಆಪ್ತ,ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡನ ಹತ್ಯೆ ನಡೆದ ಬಳಿಕ ಗುರುವಾರ ರಾತ್ರಿ ಬಿಹಾರದಲ್ಲಿ ನಡೆದಿದೆ.

Advertisement

ಬೇಗುಸೆರಾಯ್‌ನ ಸಿಂಘೌಲ್‌ ಅಮ್ರೌರ್‌ ಕಿರತ್ಪುರ್‌ನ ಗ್ರಾಮ ಪಂಚಾಯತ್‌ ಅಧ್ಯಕ್ಷ ಗೋಪಾಲ್‌ ಸಿಂಗ್‌ ಅವರನ್ನು ಹತ್ಯೆಗೈಯಲಾಗಿದೆ.

ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ರಾಡ್‌ ನಿಂದ ಹೊಡೆದು ಹತ್ಯೆಗೈಯಲಾಗಿದೆ ಎಂದಿದ್ದಾರೆ.ತನಿಖೆ ಮುಂದುವಿರಿದಿದ್ದು, ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next