Advertisement

ಕಾರ್ತಿ ಚಿದಂಬರಂ, ಕನಿಮೋಳಿ ಭ್ರಷ್ಟಾಚಾರ ಕಳಂಕಿತ ಸ್ಪರ್ಧಿಗಳು: ಅಮಿತ್‌ ಶಾ ಟೀಕೆ

08:55 AM Apr 03, 2019 | Sathish malya |

ತೂತುಕ್ಕುಡಿ, ತಮಿಳು ನಾಡು : ಶಿವಗಂಗಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕಾರ್ತಿ ಚಿದಂಬರಂ ಮತ್ತು ಇಲ್ಲಿಂದ (ತೂತುಕ್ಕುಡಿ) ಲೋಕಸಭೆಗೆ ಸ್ಪರ್ಧಿಸುತ್ತಿರುವ ಡಿಎಂಕೆ ಯ ಕನಿಮೋಳಿ ಅವರನ್ನು ಭ್ರಷ್ಟಾಚಾರ ಕಳಂಕಿತರೆಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಂದು ಇಲ್ಲಿನ ಚುನಾವಣಾ ರಾಲಿಯಲ್ಲಿ ಕರೆದರು.

Advertisement

ಇದೇ ವೇಳೆ ನ್ಯಾಶನಲ್‌ ಕಾನ್‌ಫ‌ರೆನ್ಸ್‌ ನಾಯಕ ಉಮರ್‌ ಅಬ್ದುಲ್ಲ ಅವರ “ಜಮ್ಮು ಕಾಶ್ಮೀರಕ್ಕೆ ಪ್ರಧಾನ ಮಂತ್ರಿ’ ಹೇಳಿಕೆಯನ್ನು ಸಾರಾಸಗಟು ಖಂಡಿಸಿದ ಅಮಿತ್‌ ಶಾ, ಕಾಶ್ಮೀರ ನಾಯಕನ ಈ ಹೇಳಿಕೆಯನ್ನು ಜನರು ಬೆಂಬಲಿಸುತ್ತಾರೆಯೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next