Advertisement

Bandipur ಬೇಟೆಗೆ ಬಂದ ಹುಲಿಗೆ ಝಾಡಿಸಿ ಒದ್ದ ಕಾಡೆಮ್ಮೆ!

11:06 PM Sep 11, 2024 | Team Udayavani |

ಗುಂಡ್ಲುಪೇಟೆ: ಬೇಟೆ ಯಾಡಲು ಬಂದ ಹುಲಿಯನ್ನು ಕಾಡೆಮ್ಮೆಯೊಂದು ಎದುರಿಸಿ ನಿಂತು ಹಿಮ್ಮೆಟ್ಟಿಸಿರುವ ಘಟನೆ ತಾಲೂಕಿನ ಬಂಡೀಪುರ ಸಫಾರಿಯಲ್ಲಿ ನಡೆದಿದೆ.

Advertisement

ಅಭಯಾರಣ್ಯದಲ್ಲಿ ಮೇಯುತ್ತಿದ್ದ ಕಾಡೆಮ್ಮೆಯ ಮೇಲೆ ದಾಳಿ ಮಾಡಿದ ಹುಲಿಗೆ ಒದ್ದ ಕಾಡೆಮ್ಮೆ ಬಳಿಕ ಎದುರಿಸಿ ನಿಂತಿದೆ. ಅದರ ರೌದ್ರಾವತಾರ ಕಂಡ ಹುಲಿ ಬಂದ ಕಾಲ್ಕಿತ್ತಿದೆ.

ಈ ದೃಶ್ಯವನ್ನು ಸಫಾರಿಗೆ ತೆರಳಿದ್ದ ಪ್ರವಾಸಿಗರು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣ ದಲ್ಲಿ ವೈರಲ್‌ ಆಗಿದೆ.

ಗ್ರಾಮಕ್ಕೆ ನುಗ್ಗಿದ ಕಾಡಾನೆ
ಹಿಂಡು:ಗ್ರಾಮಸ್ಥರು ಕಂಗಾಲು
ಬೇಲೂರು: ಚಿಕ್ಕಬಿಕ್ಕೂಡು ಗ್ರಾಮಕ್ಕೆ 20ಕ್ಕೂ ಹೆಚ್ಚು ಕಾಡಾನೆಗಳು ನುಗ್ಗಿ ಗ್ರಾಮಸ್ಥರಲ್ಲಿ ಭಯ ಸೃಷ್ಟಿಸಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next