Advertisement

ಬೈಕ್‌ ಕಳವು ಪ್ರಕರಣ: ಇಬ್ಬರ ಬಂಧನ 

12:32 PM Apr 25, 2018 | Team Udayavani |

ಮಂಗಳೂರು: ನಗರದ ಬಾವುಟಗುಡ್ಡೆ ಬಳಿ ನಿಲ್ಲಿಸಿದ್ದ ಹೀರೋ ಹೋಂಡಾ ಬೈಕನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.

Advertisement

ಪಂಜಿ ಮೊಗರಿನ ಪ್ರವೀಣ್‌ ಮೊಂತೆರೋ (22) ಮತ್ತು  ಪದವಿನಂಗಡಿ ಬೋಳುಗುಡ್ಡೆಯ ಬಿಜಿನ್‌ ಯಾನೆ ವಿಜಯ್‌ (20) ಬಂಧಿತರು.  ಪ್ರವೀಣ್‌ನನ್ನು   ನಗರದ ನ್ಯೂಚಿತ್ರಾ ಬಳಿ  ಹಾಗೂ ಬಿಜಿನ್‌ ಯಾನೆ ವಿಜಯ…ನನ್ನು ಪದವಿನಂಗಡಿ ಬಳಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next