Advertisement

Udupi: ಬೈಕ್‌ ಢಿಕ್ಕಿ… ಪಾದಚಾರಿಗೆ ಗಾಯ

10:44 PM Oct 17, 2023 | Team Udayavani |

ಉಡುಪಿ: ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ಪಾದಚಾರಿ ಗಾಯಗೊಂಡ ಘಟನೆ ನಡೆದಿದೆ.

Advertisement

ಉಡುಪಿಯ ಮಾರುತಿ ಅವರು ತನ್ನ ಚಿಕ್ಕಪ್ಪನ ಮಗ ಪ್ರವೀಣನೊಂದಿಗೆ ಮೂಕಾಂಬಿಕ ಭಜನ ಮಂದಿರದ ಎದುರು ತಲುಪುವಾಗ ಬೈಕ್‌ ಸವಾರ ಅತೀ ವೇಗದಿಂದ ಆಗಮಿಸಿ ಪ್ರವೀಣ ಅವರಿಗೆ ಢಿಕ್ಕಿ ಹೊಡೆದಿದ್ದಾನೆ. ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next