Advertisement

ಬೈಕ್ ನಿಂದ ಬಿದ್ದು ಯುವಕ ಸಾವು

12:54 PM Sep 01, 2019 | Team Udayavani |

ಧಾರವಾಡ: ಬೈಕ್ ನಿಂದ ಬಿದ್ದು ಯುವಕನೋರ್ವ  ಸಾವನ್ನಪ್ಪಿದ ಘಟನೆ ಬೆಳಗಾವಿ ರಸ್ತೆಯ ಪೆಪ್ಸಿ ಫ್ಯಾಕ್ಟರಿ ಬಳಿ ಶನಿವಾರ ತಡರಾತ್ರಿ ನಡೆದಿದೆ.

Advertisement

ಕಮಲಾಪುರ ಶಾಂತಿ ಕಾಲನಿ ನಿವಾಸಿ ಅತುಲ್ ಶೆಟ್ಟಿ (22) ಮೃತ ಯುವಕ.

ಮಣಿಪಾಲದಲ್ಲಿ ಹೋಟೆಲ್ ಮ್ಯಾನೇಜಮೆಂಟ್ ಓದುತ್ತಿದ್ದ ಅತುಲ್, ಗಣೇಶ ಹಬ್ಬಕ್ಕಾಗಿ  ಮನೆಗೆ ಬಂದಿದ್ದ. ಶನಿವಾರ ರಾತ್ರಿ ಗೆಳೆಯರೊಂದಿಗೆ ಪಾರ್ಟಿಗೆ ತೆರಳಿ ಹಿಂದಿರುಗುತ್ತಿದ್ದ  ವೇಳೆ ಈ ದುರ್ಘಟನೆ ನಡೆದಿದೆ .

Advertisement

Udayavani is now on Telegram. Click here to join our channel and stay updated with the latest news.

Next