Advertisement
ಬಿಹಾರ ವಿಧಾನಸಭೆಯಲ್ಲಿ ಮಾತಿಗೆ ಮಾತು ಬೆಳೆದು ತಮ್ಮ ಬುದ್ಧಿಗೇಡಿತನದಿಂದಾಗಿ ತಾನೇ ಮಾಂಜಿ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿದ್ದೆ ಎಂದು ನಿತೀಶ್ ಹೇಳಿದ್ದರು. ಈ ಬೆನ್ನಲ್ಲೇ ಮಾಂಜಿ ಅವರು ನಿತೀಶ್ ಅವರನ್ನು ವ್ಯಂಗ್ಯಮಾಡಿ ಇತ್ತೀಚೆಗೆ ಅವರ ವಿಷಕಾರಿ ಮಾತುಗಳು ಅವರ ಊಟದಲ್ಲಿ ವಿಷ ಬೆರೆತಿರುವುದನ್ನು ನಿರೂಪಿಸುತ್ತಿದೆ ಎಂದಿದ್ದಾರೆ.
Advertisement
Bihar: ಸಿಎಂ ನಿತೀಶ್ ಊಟದಲ್ಲಿ ವಿಷ ಬೆರೆತಿದೆ!- ಜಿತನ್ ರಾಮ್ ಮಾಂಜಿ ವ್ಯಂಗ್ಯ
08:55 PM Nov 10, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.