Advertisement

ಬೀದರ್: ಸುರೇಶ ಮೋರೆ ಮನೆ ಮತ್ತು ಕಚೇರಿ ಮೇಲೆ ಎಸಿಬಿ ದಾಳಿ

11:44 AM Jul 15, 2021 | Team Udayavani |

ಬೀದರ್: ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನಲೆ ಗುರುವಾರ ಬಸವಕಲ್ಯಾಣ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಕಿರಿಯ ಇಂಜಿನಿಯರ್ ಸುರೇಶ ಮೋರೆ ಮನೆ ಮತ್ತು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Advertisement

ಎಸಿಬಿ ಡಿವೈಎಸ್.ಪಿ ಹಣಮಂತರಾಯ ನೇತೃತ್ವದ ಕಲ್ಬುರ್ಗಿ ಮತ್ತು ಬೀದರ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಜಿಟಿಜಿಟಿ ಮಳೆ ನಡುವೆ ಬೆಚ್ಚಗೆ ಮಲಗಿದ್ದವರಿಗೆ ಶಾಕ್ ನೀಡಿದ್ದಾರೆ.

ಬಸವಕಲ್ಯಾಣದ ಮನೆ, ಕಚೇರಿ  ಹಾಗೂ ಭಾಲ್ಕಿಯ ಮನೆಯ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಈ ವೇಳೆ ಮಹತ್ವದ ದಾಖಲೆಗಳನ್ನು ಪಡೆದಿರುವ ಎಸಿಬಿ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.

ಇದನ್ನೂ ಓದಿ:  ಚಿಕ್ಕಮಗಳೂರು: ಧುಮ್ಮಿಕ್ಕಿ ಹರಿದು, ಕಣ್ಮನ ಸೆಳೆಯುತ್ತಿರುವ ಕಾಮನದುರ್ಗ ಜಲಪಾತ

Advertisement

Udayavani is now on Telegram. Click here to join our channel and stay updated with the latest news.

Next