Advertisement

ಬಿದನೂರು: ಮಾರಿಜಾತ್ರೆಗೆ ಚಾಲನೆ

10:53 AM Jan 30, 2019 | |

ಹೊಸನಗರ: ತಾಲೂಕಿನ ಐತಿಹಾಸಕ ಕೇಂದ್ರ ಬಿದನೂರು ನಗರದಲ್ಲಿ ಮಂಗಳವಾರ ಅದ್ಧೂರಿಯ ಮಾರಿಜಾತ್ರೆಗೆ ಚಾಲನೆ ನೀಡಲಾಯಿತು. ಜ.29ರಿಂದ ಫೆ.2ರ ತನಕ ನಡೆಯುವ ಮಾರಿ ಜಾತ್ರೆಯಲ್ಲಿ ಮಂಗಳವಾರ ಖ್ಯಾತ ಭರತನಾಟ್ಯ ಕಲಾವಿದರಾದ ಯೋಗೀಶ್‌ ಮತ್ತು ಸ್ನೇಹ ನಾರಾಯಣ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.

Advertisement

ಜ.30ರಂದು ಜಾದುಗಾರ ಹೆಮ್ಮಾಡಿ ಸತೀಶ ಅವರಿಂದ ಜಾದು ಜಾತ್ರೆ, ಜ.31ರಂದು ಮೂರು ಮುತ್ತು ಕಲಾವಿದರಿಂದ ಸೂಸೈಡ್‌ ಸುಂದರ ನಾಟಕ, ಫೆ. 1ರಂದು ಎನ್‌. ತಾಜ್‌ ಕೊಪ್ಪ ಅವರಿಂದ ಮ್ಯೂಸಿಕಲ್‌ ನೈಟ್, ಫೆ.2ರಂದು ಮಾರಿಕಾಂಬಾ ದೇವಿ ವಿಸರ್ಜನೆ ನಡೆಯಲಿದೆ ಎಂದು ಸಮಿತಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next