Advertisement

ಕೆರ್ಗಾಲು: ಶ್ರೀ ಭಗವತಿ ದುರ್ಗಾಪರಮೇಶ್ವರೀ

09:48 PM Sep 28, 2019 | Team Udayavani |

ಉಪ್ಪುಂದ: ಕೆರ್ಗಾಲು ಗ್ರಾಮದ ಶ್ರೀ ಭಗವತಿ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನವು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಸಂಬಂಧಿಸಿದ ಪಂಚ ಭಗವತಿ ಕ್ಷೇತ್ರಗಳಲ್ಲಿ ಒಂದಾದ ದೇಗುಲವಾಗಿದೆ.

Advertisement

ನವರಾತ್ರಿ ಸೆ.29ರಿಂದ ಅ.7ರ ವರೆಗೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ ಗಂಟೆ 12ಕ್ಕೆ ಚಂಡಿಕಾಹೋಮ, ದುರ್ಗಾಹೋಮ, ಸಂಜೆ ಗಂಟೆ 4ಕ್ಕೆ ಚಂಡಿಕಾ ಪಾರಾಯಾಣ, ಎರಡು ಹೊತ್ತು ಶ್ರೀ ದೇವಿಗೆ ವಿಶೇಷ ಅಲಂಕಾರ ಪೂಜೆ ನಡೆಯಲಿದೆ.ಪ್ರತಿದಿನ ಅನ್ನಸಂತರ್ಪಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next