Advertisement

ಜೋಡಿ ಕೊಲೆ ಕೇಸ್: ಸೈಕೋ ಜೈ ಶಂಕರ್ ಖುಲಾಸೆ

05:40 PM Sep 01, 2017 | Team Udayavani |

ಬೆಂಗಳೂರು: ಜೋಡಿ ಕೊಲೆ ಪ್ರಕರಣದಲ್ಲಿ ಸೈಕೋ ಜೈಶಂಕರ್ ನನ್ನು ಬೆಂಗಳೂರು ಗ್ರಾಮಾಂತರ  ನ್ಯಾಯಾಲಯ ಶುಕ್ರವಾರ ಖುಲಾಸೆಗೊಳಿಸಿದೆ.

Advertisement

ಚಂದ್ರಮ್ಮ, ಹನುಮಂತಪ್ಪ ದಂಪತಿ ಕೊಲೆ ಪ್ರಕರಣದಲ್ಲಿ ಸೈಕೋ ಜೈಶಂಕರ್ ಸಾಕ್ಷ್ಯಾಧಾರ ಕೊರತೆಯಿಂದ ಖುಲಾಸೆಗೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

2011 ಏಪ್ರಿಲ್ 27 ರಂದು ಚಿತ್ರದುರ್ಗದ ಎಂ.ಕೆ. ಹಟ್ಟಿಯಲ್ಲಿ ಈ ಜೋಡಿ ಕೊಲೆ ಪ್ರಕರಣ ನಡೆದಿತ್ತು. ಚಂದ್ರಮ್ಮಳ ಮೇಲೆ ಸೈಕೋ ಜೈಶಂಕರ್ ಅತ್ಯಾಚಾರ ಎಸಗಿದ್ದ, ಬಳಿಕ ಬಂದ ಪತಿ ಹನುಮಂತಪ್ಪ ಅವರನ್ನು ಹತ್ಯೆಗೈದಿದ್ದ.

Advertisement

Udayavani is now on Telegram. Click here to join our channel and stay updated with the latest news.

Next