Advertisement
ಕೊಳೆತ ತರಕಾರಿ ಸಹಿತ ಪ್ಲಾಸ್ಟಿಕ್ ತಟ್ಟೆ, ಲೋಟಗಳು ಮೋರಿ ಸಮೀಪ ಎಸೆದಿದ್ದು, ಗಬ್ಬು ನಾರುತ್ತಿದೆ. ಪಂಚಾಯತ್ ಈ ಕುರಿತು ನಿಗಾ ವಹಿಸಿದರೂ ರಾತ್ರಿ 3 ಗಂಟೆ ಸುಮಾರಿಗೆ ವಾಹನದಲ್ಲಿ ಬಂದು ಕಸ ಎಸೆದು ಹೋಗುತ್ತಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಬೆಳ್ತಂಗಡಿ: ಉಜಿರೆ-ಚಾರ್ಮಾಡಿ ರಸ್ತೆ ಬದಿ ತ್ಯಾಜ್ಯ ರಾಶಿ
08:08 PM May 15, 2019 | mahesh |
Advertisement
Udayavani is now on Telegram. Click here to join our channel and stay updated with the latest news.