Advertisement

Belthangady: ಸಂಚಾರ ಪೊಲೀಸ್‌ ಠಾಣೆ ಸಿಬಂದಿಗೆ ಹಲ್ಲೆ, ದೂರು

11:56 PM Mar 11, 2024 | Team Udayavani |

ಬೆಳ್ತಂಗಡಿ: ಕಳಿಯ ಗ್ರಾಮದ ಗೇರುಕಟ್ಟೆಯಲ್ಲಿ ಮಾ. 5ರಂದು ಸಂಚಾರ ಪೊಲೀಸ್‌ ಠಾಣೆಯ ಸಿಬಂದಿ ಸುನಿಲ್‌ ಕುಮಾರ್‌ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

ಹೆಲ್ಮೆಟ್‌ ಧರಿಸದೆ ಬೈಕ್‌ ಚಲಾಯಿ ಸಿಕೊಂಡು ಬರುತ್ತಿದ್ದ ಸವಾರನ ಫೋಟೋವನ್ನು ಸುನಿಲ್‌ ಕುಮಾರ್‌ ಮೊಬೈಲ್‌ ಮೂಲಕ ತೆಗೆದ ಕಾರಣ ಸವಾರನು ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವಬೆದರಿಕೆ ಒಡ್ಡಿದನೆಂದು ದೂರಿನಲ್ಲಿ ತಿಳಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next