Advertisement

ಬೆಳ್ತಂಗಡಿ ತಾ|ಅಭಯಾಕ್ಷರ, ಡಾ|ಹೆಗ್ಗಡೆ ಅವರಿಂದ ಸಹಿ

05:21 PM Nov 09, 2017 | Team Udayavani |

ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹಸ್ತಾಕ್ಷರ ನೀಡುವುದರ ಮೂಲಕ ಬೆಳ್ತಂಗಡಿ ತಾಲೂಕಿನ ಅಭಯಾಕ್ಷರಕ್ಕೆ ಬುಧವಾರ ಚಾಲನೆ ನೀಡಿದರು.

Advertisement

ಬೆಳ್ತಂಗಡಿ ತಾ| ಗೋ ಪರಿವಾರದ ಅಧ್ಯಕ್ಷ ಹರೀಶ್‌ ಪೂಂಜ, ಬಜರಂಗ ದಳ ಜಿಲ್ಲಾ ಸಂಚಾಲಕ ಭಾಸ್ಕರ್‌ ಧರ್ಮಸ್ಥಳ, ಕುಶಾಲಪ್ಪ ಗೌಡ ಕೊಕ್ಕಡ, ಅತ್ತಾಜೆ ಕೇಶವ ಭಟ್‌, ಕುದುಪ್ಪುಲ ಮಹೇಶ್‌ ಭಟ್‌, ರಾಜಗೋಪಾಲ ಭಟ್‌, ಅರಸಿನಮಕ್ಕಿ ಉದಯಶಂಕರ ಭಟ್‌ ಉಪಸ್ಥಿತರಿದ್ದರು.

ಎಲ್ಲ ಗೋಪ್ರೇಮಿಗಳು ತಮ್ಮ ಅಮೂಲ್ಯ ಹಸ್ತಾಕ್ಷರ ನೀಡುವ ಮೂಲಕ ಗೋಹತ್ಯಾ ನಿಷೇಧ ಕಾನೂನು ತರುವಂತೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಮಾಡಬೇಕೆಂದು ವಿನಂತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next