Advertisement
ಬಿಸಿಸಿಐ ಆರಂಭದಿಂದಲೂ ಕ್ರಿಕೆಟಿಗರಿಗೆ ಉದ್ದೀಪನ ಪರೀಕ್ಷೆ ವಿರೋಧಿಸುತ್ತಲೇ ಬಂದಿದೆ. ಆದರೆ ನಾಡಾವನ್ನು ವಿಶ್ವ ಮಟ್ಟದಿಂದ ಅಮಾನ್ಯಗೊಳಿಸಲಾಗುವುದು ಎಂದು ವಾಡಾ (ವಿಶ್ವ ಉದ್ದೀಪನ ನಿಗ್ರಹ ಸಂಸ್ಥೆ) ಕ್ರೀಡಾ ಸಚಿವರಿಗೆ ಪತ್ರ ಬರೆದಿತ್ತು. ಇದರಿಂದ ಭಾರತದ ಆ್ಯತ್ಲೀಟ್ಗಳ ಭವಿಷ್ಯ ಅತಂತ್ರವಾಗುವ ಆತಂಕ ಎದುರಾಗಿತ್ತು. ಈ ಹಂತವನ್ನು ಸೂಕ್ಷ್ಮವಾಗಿ ಗಮನಿಸಿದ ಕ್ರೀಡಾ ಸಚಿವರು, ಕ್ರಿಕೆಟಿಗರಿಗೆ ಉದ್ದೀಪನ ಪರೀಕ್ಷೆ ನಡೆಸಲು ನಾಡಾಕ್ಕೆ ಸೂಚನೆ ನೀಡಿದ್ದರು. Advertisement
ಕ್ರಿಕೆಟಿಗರ ಉದ್ದೀಪನ ಪರೀಕ್ಷೆ ನ. 3ಕ್ಕೆ ಬಿಸಿಸಿಐ ತುರ್ತು ಸಭೆ
06:50 AM Oct 31, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.