Advertisement

Bangladesh: ಹಿಂದೂ ಜನಪದ ಗಾಯಕ ರಾಹುಲ್‌ ಮನೆಗೆ ಬೆಂಕಿ… ಸಂಗೀತ ಸಾಧನಗಳು ಭಸ್ಮ

09:37 AM Aug 08, 2024 | Team Udayavani |

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮುಂದುವರಿದಿದ್ದು, ಖ್ಯಾತ ಜನಪದ ಗಾಯಕ ರಾಹುಲ್‌ ಆನಂದ್‌ ಮನೆಗೆ ಬೆಂಕಿ ಹಚ್ಚಿದ್ದರಿಂದ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಪರಾರಿಯಾಗಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

Advertisement

2023ರಲ್ಲಿ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರಾನ್‌ ಬಾಂಗ್ಲಾಗೆ ಭೇಟಿ ನೀಡಿದ್ದ ರಾಹುಲ್‌ ಆನಂದ್‌ ಅವರ ಮನೆಗೆ ಭೇಟಿ ನೀಡಿದ್ದರು. ದಾಳಿಯಿಂದ ನಲುಗಿರುವ ರಾಹುಲ್‌ ಆನಂದ್‌ ಮತ್ತು ಕುಟುಂಬದವರು ನಿಗೂಢ ಸ್ಥಳದಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.

ಮನೆಯಲ್ಲಿದ್ದ 3000ಗೂ ಅಧಿಕ ಸಂಗೀತ ಉಪಕರಣಗಳಿಗೂ ಬೆಂಕಿ ಇಡಲಾಗಿದೆ.

ಇದನ್ನೂ ಓದಿ: ಬಾಂಗ್ಲಾದೇಶದಿಂದ ಪರಾರಿಯಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಕುರಿತು ಪುತ್ರ ಹೇಳಿದ್ದೇನು?

Advertisement

Advertisement

Udayavani is now on Telegram. Click here to join our channel and stay updated with the latest news.

Next