Advertisement

ಇವಿಎಂ, ವಿವಿ ಪ್ಯಾಟ್‌ ಉಗ್ರಾಣ ಉದ್ಘಾಟನೆ

06:12 PM Jul 07, 2021 | Team Udayavani |

ದೇವನಹಳ್ಳಿ: ತಾಲೂಕಿನ ಬೀರಸಂದ್ರಗ್ರಾಮದ ಜಿಲ್ಲಾಡಳಿತ ಭವನದಆವರಣದಲ್ಲಿ ನಿರ್ಮಾಣವಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯುತ್‌ ಮತಯಂತ್ರ ಹಾಗೂ ಮತಖಾತರಿ ಪಡಿಸುವ ಯಂತ್ರಗಳ (ಇವಿಎಂ, ವಿವಿ ಪ್ಯಾಟ್‌) ಉಗ್ರಾಣವನ್ನುಕರ್ನಾಟಕ ರಾಜ್ಯದ ರಾಜ್ಯಪಾಲ ವಿ.ಆರ್‌.ವಾಲಾ ವಚ್ಯುìಯಲ್‌ ಮೂಲಕಉದ್ಘಾಟಿಸಿದರು.

Advertisement

ರಾಜ್ಯ ಚುನಾವಣಾ ಆಯೋಗದಮುಖ್ಯ ಚುನಾವಣಾಧಿಕಾರಿ ಡಾ.ಸಂಜೀವ್‌ ಕುಮಾರ್‌, ಲೋಕೋಪಯೋಗಿ, ಬಂದರು ಮತ್ತು ಒಳನಾಡುಜಲ ಸಾರಿಗೆ ಇಲಾಖೆ ಹಾಗೂ ಗೃಹಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಜನೀಶ್‌ ಗೋಯೆಲ…,ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಐ.ಎಸ್‌.ಎನ್‌.ಪ್ರಸಾದ್‌,ಡೀಸಿ ಕೆ.ಶ್ರೀನಿವಾಸ್‌, ಜಿಪಂ ಸಿಇಒಎಂ.ಆರ್‌.ರವಿಕುಮಾರ್‌, ಡಾ.ಕೋನಾವಂಶಿಕೃಷ್ಣ, ಡಾ.ಜಗದೀಶ.ಕೆ. ನಾಯಕಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next