Advertisement

ಗೋವಾದಲ್ಲಿ ಕನ್ನಡಿಗರಿಗೆ ದೌರ್ಜನ್ಯ: ಆಕ್ರೋಶ

06:57 PM Jul 03, 2021 | Team Udayavani |

ಬೆಂಗಳೂರು: ಗೋವಾದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಮುದ್ದೇಬಿಹಾಳ ಮೂಲದ ಒಂದೇ ಕುಟುಂಬದಮೂವರು ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎಂಬ ವರದಿಗಳಿಂದ ಗೋವಾದಲ್ಲಿ ಕನ್ನಡಿಗರ ಬದುಕು ಎಂಥಾ ಡೋಲಾಯಮಾನ ಪರಿಸ್ಥಿತಿಯಲ್ಲಿದೆ, ಅಲ್ಲಿಕನ್ನಡಿಗರು ಎಂಥ ಅಪಾಯಕಾರಿಜೀವನ ನಡೆಸುತ್ತಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಮಾಜಿಸಿಎಂ ಎಚ್‌.ಡಿ. ಕುಮಾರಸ್ವಾಮಿಹೇಳಿದರು.

Advertisement

ಅವರು ಟ್ವಿಟರ್‌ ಮೂಲಕಪ್ರತಿಕ್ರಿಯಿಸಿ, ಪ್ರಕರಣವೊಂದರಲ್ಲಿಕನ್ನಡಿಗ ಕುಟುಂಬಕ್ಕೆ ಗೋವಾದ ಪೊಲೀಸರು ಕಿರುಕುಳ ನೀಡಿದ್ದರು ಎಂಬುದು ಅವರ ಡೆತ್‌ನೋಟ್‌ನÇà ಇ ೆÉ ದೆಎನ್ನಲಾಗಿದೆ. ಕಳ್ಳತನದಂಥ ಬಂಡ ಬಾÙು ಬ‌ ದುಕಿದ್ದಿದ್ದರೆ ಆಕುಟುಂಬ ಆತ್ಮಹತ್ಯೆಯಂಥ ನಿರ್ಧಾರಕ್ಕೆ ಬರುತ್ತಿರಲಿಲ್ಲ.ಕನ್ನಡಿಗರೆಂಬ ಕಾರಣಕ್ಕೆ ಈ ಕುಟುಂಬದ ಮೇಲೆ ದೌರ್ಜನ್ಯನಡೆದಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

ಮೂÊರ ‌ ಆತ್ಮಹತ್ಯೆ ನಂತರ ಪೊಲೀಸರೂಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ತರಾತುರಿಯಲ್ಲಿಪಂಚನಾಮೆ ನಡೆಸಿದ್ದಾರೆ ಎಂಬ ಆÃೂàಪ ೆ ಸಳೀಯ § ಕನ್ನಡಸಂಘಟನೆಗಳಿಂದ ವ್ಯಕ್ತವಾಗಿದೆ. ಪೊಲೀಸ್‌ ಕಿರುಕುಳದ ಬಗ್ಗೆತನಿಖೆ ನಡೆಯಬೇಕು.ಈ ಮೂಲಕ ಕನ್ನಡಿಗರಸುರಕ್ಷತೆಯನ್ನು ಖಾತ್ರಿಪಡಿಸಬೇಕು. ಕನ್ನಡಿಗರನ್ನು ಒಕ್ಕಲೆಬಿಸುº ವುದರಿಂದಆರಂಭಿಸಿ, ಸಣ್ಣ ಪುಟ್ಟ ಪ್ರಕರಣಗಳಲ್ಲಿ ಸಿಲುಕಿÓು‌ ವವÃಗೆ ೆವಿ«ವಿಧ ‌ದ ದೌರ್ಜನ್ಯಗಳು ನಡೆಯುತ್ತಲೇ ಇವೆ. ಈ ಬಗ್ಗೆಕರ್ನಾಟಕ ಸರ್ಕಾರವೂ ಗಮನಹರಿಸಬೇಕು. ನಾನೂ ಕೂಡ ಕೇಂದ್ರ ಗೃಹ ಸಚಿವರಿಗೆಪತ್ರ ಬರೆಯುವುದಾಗಿ ಹೇಳಿದ್ದಾÃ

Advertisement

Udayavani is now on Telegram. Click here to join our channel and stay updated with the latest news.

Next