Advertisement

ಎಂಇಎಸ್‌ ನಿಷೇಧಿಸುವ ಬಗ್ಗೆ ಪರಿಶೀಲಿಸುತ್ತೇವೆ, ಬಂದ್ ಕೈಬಿಡಿ: ಬಸವರಾಜ್‌ ಬೊಮ್ಮಯಿ

05:13 PM Dec 29, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ಎಂಇಎಸ್‌ ಬಂದ್‌ ಮಾಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಅದರೆ ಎಲ್ಲದಕ್ಕೂ ಬಂದ್‌ ಪರಿಹಾರವಲ್ಲ ಎಂದು ಸಿಎಂ ಬಸವರಾಜ್‌ ಬೊಮ್ಮಯಿ ಹೇಳಿದ್ದಾರೆ.

Advertisement

ಇದನ್ನೂ ಓದಿ:ಆರೋಗ್ಯ ವಿಮೆ ಕ್ಲೇಮ್‌ ನಿರಾಕರಿಸುವಂತಿಲ್ಲ: ಇನ್ಶೂರೆನ್ಸ್‌ ಕಂಪನಿಗಳಿಗೆ ಸುಪ್ರೀಂ ನಿರ್ದೇಶನ

ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕರ್ನಾಟಕ ಬಂದ್‌ ಬೇಡ. ಈ ಪ್ರಸ್ತಾಪವನ್ನು ಕೈಬಿಡಿ. ಕೋವಿಡ್‌ ನಿಂದ ಈಗಾಗಲೇ ಸಾಕಷ್ಟು ತೊಂದರೆಯಾಗಿದೆ. ಬಲವಂತದ ಬಂದ್‌ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಎಂಇಎಸ್‌ ಬಂದ್‌ ಮಾಡುವುದಕ್ಕೆ ರಾಜ್ಯ ಸರಕಾರ ಪರಿಶೀಲನೆ ನಡೆಸುತ್ತದೆ. ಬಂದ್‌ ಹೊರತುಪಡಿಸಿ ಬೇರೆ ರೀತಿಯಲ್ಲಿ ಎಂಇಎಸ್‌ ಬ್ಯಾನ್‌ ಮಾಡುವುದಕ್ಕೆ ಹೋರಾಟ ನಡೆಸಬಹುದು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next