Advertisement

ಸಹಪಾಠಿಗಳ ರಾಗಿಂಗ್‌: ಬಿಎಎಂಎಸ್‌ ವಿದ್ಯಾರ್ಥಿ ಆತ್ಮಹತ್ಯೆ

12:36 PM Apr 17, 2018 | Team Udayavani |

ಮುಜಫ‌ರನಗರ : ತನ್ನ ಸಹಪಾಠಿಗಳಿಂದ ರಾಗಿಂಗ್‌ ಕಿರುಕುಳ ತಡೆಯಲಾಗದ 23ರ ಹರೆಯದ ಬಿಎಎಂಎಸ್‌ ವಿದ್ಯಾರ್ಥಿ ಸತ್ಯಂ ಕುಮಾರ್‌ ಬಿಜನೂರ್‌ ಜಿಲ್ಲೆಯಲ್ಲಿ  ಧಾವಿಸಿ ಬರುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ.

Advertisement

ತನ್ನ ಈ ಕೃತ್ಯದ ಹಿಂದಿನ ಕಾರಣವನ್ನು ಸತ್ಯಂ ಕುಮಾರ್‌ ತನ್ನ ಡೈರಿಯಲ್ಲಿ ಬರೆದಿಟ್ಟಿದ್ದು ಅದು ಪೊಲೀಸರಿಗೆ ಸಿಕ್ಕಿದೆ. 

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next