Advertisement

ಸಾರ್ವಜನಿಕರ ಅಹವಾಲು ಆಲಿಸಿದ ಸಚಿವ

10:58 AM Feb 28, 2022 | Team Udayavani |

ಬಳ್ಳಾರಿ: ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ನಗರದ ತಮ್ಮ ಸ್ವಗƒಹದಲ್ಲಿಭಾನುವಾರ ಸಾರ್ವಜನಿಕರ ಅಹವಾಲುಗಳನ್ನುಆಲಿಸಿದರು.

Advertisement

ಅತ್ಯಂತ ಸಂಯಮದಿಂದ ಸಮಸ್ಯೆಗಳನ್ನುಹೊತ್ತುಕೊಂಡು ಬಂದಿದ್ದ ಒಬ್ಬೊಬ್ಬ ಸಾರ್ವಜನಿಕರಅಹವಾಲುಗಳನ್ನು ಆಲಿಸಿದ ಸಚಿವ ಶ್ರೀರಾಮುಲುಅವರು ಸಮಸ್ಯೆಗಳನ್ನು ದಾಖಲಿಸಿಕೊಂಡುಸಂಬಂಧಿ ಸಿದ ಅಧಿ ಕಾರಿಗಳಿಗೆ ಅವುಗಳನ್ನುಇತ್ಯರ್ಥಪಡಿಸುವಂತೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಉಕ್ರೇನ್‌ನಿಂದ ಭಾರತಕ್ಕೆಸುರಕ್ಷಿತವಾಗಿ ಮರಳಿಬಂದ ಬಳ್ಳಾರಿಯವಿದ್ಯಾರ್ಥಿಯೊಬ್ಬ ತಮ್ಮ ಪೋಷಕರೊಂದಿಗೆ ಆಗಮಿಸಿಸಚಿವ ಶ್ರೀರಾಮುಲು ಅವರಿಗೆ ನೀಡಿದ ಸಹಕಾರಕ್ಕೆಕೃತಜ್ಞತೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next