Advertisement

ಹೋರಾಟಗಾರರ ತ್ಯಾಗ-ಬಲಿದಾನ ಆದರ್ಶ

06:11 PM Jun 26, 2022 | Team Udayavani |

ಬಳ್ಳಾರಿ: ರಾಜ್ಯ-ರಾಷ್ಟ್ರಕ್ಕೆ ಹೋರಾಡಿ,ಬಲಿದಾನಗೆ„ದ ಪ್ರತಿಯೊಬ್ಬರ ಜೀವನವನ್ನುಅವರ ಆದರ್ಶಗಳನ್ನು, ತತ್ವ-ಸಿದ್ಧಾಂತಗಳನ್ನು,ತ್ಯಾಗ-ಬಲಿದಾನಗಳನ್ನು ಮುಂದಿನ ಪೀಳಿಗೆಗೆತಿಳಿಯುವಂತೆ ಮಾಡಲು ನಮ್ಮ ಸರ್ಕಾರಬದ್ಧವಾಗಿದೆ ಎಂದು ಸಾರಿಗೆ, ಜಿಲ್ಲಾ ಉಸ್ತುವಾರಿಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ನಗರದ ಮುನಿಸಿಪಲ್‌ ಕಾಲೇಜುಮೈದಾನದಲ್ಲಿ ಆಜಾದಿ ಕಾ ಅಮೃತ್‌ ಮಹೋತ್ಸವಅಂಗವಾಗಿ ಅಮೃತ ಭಾರತಿಗೆ ಕನ್ನಡದಾರತಿಅಭಿಯಾನದ ನಿಮಿತ್ತ ಜಿಲ್ಲಾಡಳಿತ, ಜಿಪಂ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರಪಾಲಿಕೆ ವತಿಯಿಂದ ಶನಿವಾರ ಏರ್ಪಡಿಸಿದ್ದಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆಚಾಲನೆ ನೀಡಿ ಅವರು ಮಾತನಾಡಿದರು.

ಈ ಅಭಿಯಾನಕ್ಕೆ ಚಾಲನೆಕೊಟ್ಟಿದ್ದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿಯವರು, ನಮ್ಮ ಸರ್ಕಾರಅನಾಮಧೇಯ ಹೋರಾಟಗಾರರ ಪುಸ್ತಕವನ್ನುಆಗಸ್ಟ್‌ 15 ರಂದು ಪ್ರಕಟಿಸಲಿದೆ ಎಂಬಘೋಷಣೆಯನ್ನೂ ಮಾಡಿದ್ದಾರೆ ಎಂದಸಚಿವರು, ಹೀಗೆ ಸ್ವಾತಂತ್ರ್ಯ ಸಂಗ್ರಾಮಕ್ಕೆರಾಷ್ಟ್ರ ಹಾಗೂ ರಾಜ್ಯದ ಹೋರಾಟಗಾರರಕೊಡುಗೆಯನ್ನ ಸಂರಕ್ಷಿಸಿ, ಗೌರವಿಸಲು ನಮ್ಮಸರ್ಕಾರ ಬದ್ಧವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next