Advertisement

ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ

03:01 PM Oct 21, 2021 | Team Udayavani |

ಬಳ್ಳಾರಿ: ಶ್ರೀ ಮಹರ್ಷಿ ವಾಲ್ಮೀಕಿಜಯಂತಿ ಪ್ರಯುಕ್ತ ನಗರದ ನಲ್ಲಚೆರವುಪ್ರದೇಶದ ವಾಲ್ಮೀಕಿ ಭವನದಲ್ಲಿರುವ ವಾಲ್ಮೀಕಿ ಪುತ್ಥಳಿಗೆ ಶಾಸಕ ಬಿ.ನಾಗೇಂದ್ರ, ಜಿ.ಸೋಮಶೇಖರ ರೆಡ್ಡಿ ಅವರು ಬುಧವಾರ ಮಾಲಾರ್ಪಣೆ ಮಾಡಿದರು.

Advertisement

ಈ ಸಂದರ್ಭದಲ್ಲಿ ಜಿಲ್ಲಾ ಧಿಕಾರಿಪವನಕುಮಾರ್‌ ಮಾಲಪಾಟಿ,ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿಸೈದುಲು ಅಡಾವತ್‌, ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ, ಎಸಿಆಕಾಶ್‌ ಶಂಕರ್‌, ಜಿಲ್ಲಾ ಪರಿಶಿಷ್ಟವರ್ಗಗಳ ಕಲ್ಯಾಣಾಧಿ ಕಾರಿ ಸಕೀನಾಸೇರಿದಂತೆ ಇತರರು ಇದ್ದರು.

ಇದಕ್ಕೂಮುಂಚೆ ನಗರದ ವಾಲ್ಮೀಕಿ ವೃತ್ತ (ಎಸ್ಪಿಸರ್ಕಲ್‌)ದಲ್ಲಿರುವ ಶ್ರೀ ಮಹರ್ಷಿವಾಲ್ಮೀಕಿ ಅವರ ಪ್ರತಿಮೆಗೆ ಶಾಸಕರು,ಜಿಲ್ಲಾಧಿಕಾರಿಗಳು ಮಾಲಾರ್ಪಣೆಮಾಡಿ ನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next