Advertisement

ಆತಂಕ ಸೃಷ್ಟಿಸಿದ ಭಾರೀ ಗಾಳಿ-ಮಳೆ

01:25 PM Jun 14, 2020 | Naveen |

ಬಾಳೆಹೊನ್ನೂರು: ಬಾಳೆಹೊನ್ನೂರು ಸುತ್ತಮುತ್ತ ಭಾರೀ ಗಾಳಿ-ಮಳೆಯಿಂದ ಶನಿವಾರ ಕ್ಷಣ ಕಾಲ ಆತಂಕದ ಸ್ಥಿತಿ ಉಂಟಾಗಿತ್ತು.

Advertisement

ಜೆ.ಸಿ.ವೃತ್ತದಲ್ಲಿ ಹೈಮಾಸ್ಕ್ ವಿದ್ಯುತ್‌ ಕಂಬಗಳು ವಾಲುತ್ತಿದ್ದು, ವಿದ್ಯುತ್‌ ತಂತಿಗಳು ತೂರಾಡುತ್ತಿದ್ದವು. ಸಹಕಾರ ಸಂಘದ ಮುಂಭಾಗದಲ್ಲಿ ರಸ್ತೆಯಲ್ಲಿ ನೀರು ಹರಿಯತೋಡಗಿತ್ತು. ಸಂಗಮೇಶ್ವರಪೇಟೆ, ಕಡಬಗೆರೆ, ಮಾಗಲು, ಹುಯಿಗೆರೆ, ಬನ್ನೂರು, ಹಲಸೂರು ಸೇರಿದಂತೆ ಬಾಳೆಹೊನ್ನೂರು ಸುತ್ತಮುತ್ತ ಮಳೆಯಾಗುತ್ತಿದ್ದು, ರೈತರ ಕೃಷಿ ಚಟುವಟಿಕೆ ಚುರುಕುಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next