ಆಂಗ್ಲ ದೈನಿಕವೊಂದಕ್ಕೆ ಸಂದರ್ಶನ ನೀಡಿರುವ ಅವರು, “ರಾಜ್ಯಗಳ ರಾಜ್ಯಪಾಲರ ಅಧಿಕಾರಗಳೇ ಬೇರೆ.
Advertisement
ಕೇಂದ್ರಾಡಳಿತ ಪ್ರದೇಶದಲ್ಲಿರುವ ಉಪರಾಜ್ಯಪಾಲರ ಅಧಿಕಾರಗಳೇ ಬೇರೆ. ಕೇಂದ್ರಾಡಳಿತ ಪ್ರದೇಶವಾಗಿರುವ ಕಾರಣ ಉಪರಾಜ್ಯಪಾಲರಿಗೆ ಪುದುಚೇರಿಯಲ್ಲಿ ಸಾಕಷ್ಟು ಅಧಿಕಾರಗಳಿವೆ. ಪ್ರಸಂಗ ಬಂದರೆ ಶಾಸಕಾಂಗದ ಅಭಿಪ್ರಾಯ ಕೇಳದೇ ನಿರ್ಣಯ ತೆಗೆದುಕೊಳ್ಳಬಹುದು. ಅಂತೆಯೇ ರಾಜ್ಯ ಬಜೆಟ್ನಲ್ಲೂ ಸರಿಯಿಲ್ಲದ ಅಂಶಗಳಿದ್ದರೆ ಆ ತಪ್ಪುಗಳನ್ನು ಸರಿಪಡಿಸುವ ಅಧಿಕಾರ ಉಪರಾಜ್ಯಪಾಲರಿಗೆ ಇದೆ’ ಎಂದು ಹೇಳಿದ್ದಾರೆ.