Advertisement

Bajaj Finance;ಕೆಲಸದ ಒತ್ತಡ ತಾಳಲಾರದೆ ಉದ್ಯೋಗಿ ಆತ್ಮಹ*ತ್ಯೆ

01:04 AM Oct 01, 2024 | Team Udayavani |

ಲಕ್ನೋ: ಕೆಲಸದ ಒತ್ತಡ ತಾಳಲಾಗುತ್ತಿಲ್ಲ ಎಂದು ಆತ್ಮಹತ್ಯೆ ಪತ್ರ ಬರೆದಿಟ್ಟು ಬಜಾಜ್‌ ಫೈನಾನ್ಸ್‌ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿರುವ ಕಂಪೆನಿಯ ಶಾಖೆಯ ಮ್ಯಾನೇಜರ್‌ ತರುಣ್‌ ಸಕ್ಸೇನಾ ತಮ್ಮ ಸಾವಿಗೆ 2 ತಿಂಗಳಲ್ಲಿ ಟಾರ್ಗೆಟ್‌ ರೀಚ್‌ ಆಗಬೇಕು ಎಂದು ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಿದ್ದಾರೆ. ಹೀಗಾಗಿ ಕಳೆದ 45 ದಿನಗಳಲ್ಲಿ ಅತೀವ ಒತ್ತಡಕ್ಕೆ ತುತ್ತಾಗಿದ್ದರಿಂದ ಸರಿಯಾಗಿ ನಿದ್ದೆ ಮತ್ತು ಊಟ ಮಾಡಿರಲಿಲ್ಲ ಎಂದು ತಮ್ಮ ಮರಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next