Advertisement

ಎ. 30ರಿಂದ ತೆರೆಯಲಿದೆ ಬದರೀನಾಥ ದೇಗುಲ

08:24 AM Jan 30, 2020 | Team Udayavani |

ಡೆಹ್ರಾಡೂನ್‌: ಬದರೀನಾಥದಲ್ಲಿರುವ ಶ್ರೀ ವಿಷ್ಣು ದೇವಾಲಯ ಎ. 30ರಂದು ಬೆಳಗ್ಗೆ ತೆರೆಯಲಿದೆ. ಚಳಿಗಾಲಕ್ಕಾಗಿ ಆರು ತಿಂಗಳುಗಳ ಕಾಲ ಸದ್ಯ ಅದನ್ನು ಮುಚ್ಚಲಾಗಿದೆ ಎಂದು ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಮೋಹನ್‌ ಪ್ರಸಾದ್‌ ತಪ್ಲಿಯಾಲ್‌ ಹೇಳಿದ್ದಾರೆ.

Advertisement

ತೆಹ್ರಿ ರಾಜಮನೆತನ ಪುರೋಹಿತರಾಗಿರುವ ಆಚಾರ್ಯ ಕೃಷ್ಣಪ್ರಸಾದ್‌ ಉನಿಯಾಲ್‌, ಸಂಪೂರ್ಣಾನಂದ ಜೋಶಿ ಎ. 30ರಂದು ಬೆಳಗ್ಗೆ 4.30ಕ್ಕೆ ದೇಗುಲ ತೆರೆಯಲಿದೆ ಎಂದು ಪ್ರಕಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next