Advertisement

ಯೋಗಗುರು ಸಾವಿನ ಬಗ್ಗೆ ಹರಿದಾಡಿದ ವದಂತಿ

10:19 AM Apr 26, 2017 | Team Udayavani |

ಮುಂಬಯಿ: ರಸ್ತೆ ಅಪಘಾತದಲ್ಲಿ ಯೋಗ ಗುರು ಬಾಬಾ ರಾಮ್‌ದೇವ್‌ ಅಸುನೀಗಿದ್ದಾರೆ ಎಂದು ವಾಟ್ಸಾಪ್‌, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಮಾಹಿತಿ ಕೆಲಕಾಲ ದಂಗುಬಡಿಸಿತ್ತು. ರಾಮ್‌ದೇವ್‌ ಸ್ಟ್ರೆಚರ್‌ ಮೇಲೆ ಮಲಗಿದ್ದ ಮತ್ತು ಅವರ ವಾಹನ ಢಿಕ್ಕಿ ಹೊಡೆದು ನಿಂತಿದ್ದ ಫೋಟೋಗಳು ವೈರಲ್‌ ಆಗಿದ್ದವು. ಹೊಸದಿಲ್ಲಿಯಲ್ಲಿ ಕೂಡ ಕೇಂದ್ರ ಸರಕಾರ ಈ ಮಾಹಿತಿ ಸುಳ್ಳು ಎಂದು ಹೇಳಿತು. ಬಳಿಕ ಇದೊಂದು ಕಿಡಿಗೇಡಿಗಳು ಹಬ್ಬಿಸಿದ ವದಂತಿ ಎಂದು ಖಚಿತವಾಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next