Advertisement

ಡಿಕೆಶಿ-ಎಚ್‌ಡಿಕೆ ಕಳ್ಳೆತ್ತುಗಳು ; ಶ್ರೀರಾಮುಲು ತೀವ್ರ ವಾಗ್ಧಾಳಿ

08:57 AM Apr 03, 2019 | Team Udayavani |

ಬಳ್ಳಾರಿ : ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಕಳ್ಳೆತ್ತುಗಳು ಎಂದು ಬಿಜೆಪಿ ನಾಯಕ ಬಿ.ಶ್ರೀರಾಮುಲು ತೀವ್ರ ವಾಗ್ಧಾಳಿ ನಡೆಸಿದ್ದಾರೆ.

Advertisement

ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ ಪಕ್ಷದ ನಿಜವಾದ ಶಕ್ತಿ ಸಿದ್ದರಾಮಯ್ಯ. ಈಗ ಸಿದ್ದರಾಮಯ್ಯ ಎನ್ನುವ ಎತ್ತನ್ನು ಬದಿಗಿಡಲಾಗಿದೆ ಎಂದರು.

ಹೆಣ್ಣು ಮಗಳನ್ನು ಸೋಲಿಸುವ ಸಲುವಾಗಿ ಈ ಕಳ್ಳೆತ್ತುಗಳು ಒಂದಾಗಿವೆ. ಬರೀ ಮೂರು ಜಿಲ್ಲೆಗಳಲ್ಲಿ ಮಾತ್ರ ಅವುಗಳ ಅಬ್ಬರ ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next