Advertisement
ಆಧಾರ್ ಮೂಲಕ ಸಬ್ಸಿಡಿ ನೀಡುವುದರಿಂದಾಗಿ ಕಳೆದ ಕೆಲವು ವರ್ಷಗಳಿಂದ 2018 ಮಾರ್ಚ್ ವರೆಗೆ 90 ಸಾವಿರ ಕೋಟಿ ರೂ. ಉಳಿತಾಯವಾಗಿದೆ. ಹಲವು ನಕಲಿ, ಅಸ್ತಿತ್ವದಲ್ಲೇ ಇಲ್ಲದ ಹಾಗೂ ಖೋಟಾ ಫಲಾನುಭವಿಗಳನ್ನು ನಿವಾರಿಸಲು ಆಧಾರ್ನಿಂದ ಸಾಧ್ಯವಾಗಿದೆ. ಅಷ್ಟೇ ಅಲ್ಲ, ಆಧಾರ್ ಅನ್ನು ಅನುಷ್ಠಾನಗೊಳಿಸುವುದರಿಂದ ಭಾರತವು 77 ಸಾವಿರ ಕೋಟಿ ರೂ.ಗಳನ್ನು ಪ್ರತಿ ವರ್ಷ ಉಳಿಸಬಹುದು ಎಂದು ವಿಶ್ವ ಬ್ಯಾಂಕ್ ವರದಿ ಮಾಡಿದೆ ಎಂದು ಜೇಟಿÉ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆಧಾರ್ ಯೋಜನೆ ಯಶಸ್ವಿಯಾಗಿ ಜಾರಿಗೊಂಡಿದೆ. ಯುಪಿಎ ಸರ್ಕಾರ ಇದನ್ನು ಅರೆಮನಸಿನಿಂದ ಜಾರಿಗೊಳಿಸಿತ್ತು ಎಂದು ಜೇಟ್ಲಿ ಟೀಕಿಸಿದ್ದಾರೆ.
Advertisement
ಆಧಾರ್ನಿಂದ ಆಯುಷ್ಮಾನ್
12:30 AM Jan 07, 2019 | |
Advertisement
Udayavani is now on Telegram. Click here to join our channel and stay updated with the latest news.